ಡಾ. ಎಸ್.ಎಲ್.ಭೈರಪ್ಪನವರ ಮೇರು ಕಾದಂಬರಿ ಪರ್ವ ದ ರಂಗರೂಪ ಪ್ರದರ್ಶನ. ರಂಗಾಯಣದಿಂದ ‘ಪರ್ವ’ ನನ್ನ ಕನಸು ಎಪ್ಪತ್ತರ ದಶಕದಲ್ಲಿ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳನ್ನ ಓದಿಯೇ ಅವರ ಅಭಿಮಾನಿಗಳಾದವರು, ಆರಾಧಕರಾದವರು ಅದೆಷ್ಟೋ ವಿದ್ಯಾರ್ಥಿ ಸಮೂಹ. ಆಗ ಅದೊಂದು ಟ್ರೆಂಡ್ ಆಗಿ ಬೆಳೆಯಿತು. ಕಾದಂಬರಿಯೊಂದು ಮುದ್ರಣವಾಗಿ, ಅದು...
ವಾಚಿಕಾಭಿನಯ – ಕುಸುಮಬಾಲೆ ರಚನೆ: ದೇವನೂರು ಮಹಾದೇವ. ಮೂಲ ನಾಟಕ ನಿರ್ದೇಶನ: ಸಿ. ಬಸವಲಿಂಗಯ್ಯ. ಸಂಗೀತ ನಿರ್ದೇಶನ: ಬಿ. ವಿ. ಕಾರಂತ. ರಂಗ ವಿನ್ಯಾಸ : ಹೆಚ್ ಕೆ. ದ್ವಾರಕಾನಾಥ್ ಮೈಸೂರು ರಂಗಾಯಣವು 26 ವರ್ಷಗಳ ಹಿಂದೆ ರಂಗರೂಪಕ್ಕಳವಡಿಸಿ, ಪ್ರದರ್ಶನ ನೀಡಿ ರಾಜ್ಯದಾದ್ಯಂತ ಮನೆಮಾತಾಗಿದ್ದ ಶ್ರೀ ದೇವನೂರು ಮಹದೇವರ...
ಪುಷ್ಪ ಪಾರಿಜಾತ ನಾಟಕ: ಪುಷ್ಪ ಪಾರಿಜಾತ ಹಿಂದಿ ಮೂಲ : ಶ್ರೀಕಾಂತ್ ಕಿಶೋರ್ ಕನ್ನಡಕ್ಕೆ : ಸದಾಶಿವ ಗರುಡ (ಅಣ್ಣಯ್ಯ) ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ ವಸ್ತ್ರ ವಿನ್ಯಾಸ: ಸಿಗ್ಮಾ ಉಪಾಧ್ಯಾಯ ನೃತ್ಯ ಸಂಯೋಜನೆ : ಅಭಿಷೇಕ್ ಚೌಧರಿ ಬೆಳಕಿನ ವಿನ್ಯಾಸ : ಕೃಷ್ಣಕುಮಾರ್ ನಾರ್ಣಕಜೆ ಸಂಗೀತ ಮತ್ತು ನಿರ್ದೇಶನ: ಸಂಜಯ್ ಉಪಾಧ್ಯಾಯ...
ಶ್ರೀರಾಮಾಯಣ ರಂಗದರ್ಶನಂ ರಾಮಾಯಣ – ನಮ್ಮ ಹೆಮ್ಮೆಯ ಮಹಾಕಾವ್ಯ. ಸಾವಿರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ವಿವಿಧ ರೂಪಗಳಲ್ಲಿ ಹರಿದು ಬರುತ್ತಿರುವ ಈ ಮಹಾಕಾವ್ಯವನ್ನು ಕೆ.ವಿ ಪುಟ್ಟಪ್ಪನವರು ಶ್ರೀರಾಮಾಯಣ ದರ್ಶನಂ ಹೆಸರಿನಲ್ಲಿ ಹೊಸ ವೈಚಾರಿಕ ದೃಷ್ಟಿ ಕೋನದಿಂದ ಪುನರ್ರಚಿಸಿದ್ದಾರೆ. ಹಳಗನ್ನಡ ಮತ್ತು...