ಚಿಣ್ಣರ ಮೇಳ 2019
ಮಕ್ಕಳ ಬೇಸಿಗೆ ಶಿಬಿರ
ಪ್ರಾರ್ಥನೆ ಎಲ್ಲಾ ಚಿಣ್ಣರಿಂದ
ಕಾಯೌ ಶ್ರೀಗೌರಿ, ಕರುಣಾಳು ಬಾ ಬೆಳಕೆ, ಲೊಳಲೊಟ್ಟೆ
ದಿನಾಂಕ: 05-05-2019
1. ಸಮಯಪ್ರಜ್ಞೆ – ಇಬ್ಬರು ಸ್ನೇಹಿತರು ಮತ್ತು ಕರಡಿ, ಮುಂದಿನ ಪೀಳಿಗೆಗಾಗಿ ಗಿಡ ನೆಡು, ಸ್ವರ್ಗ ಮತ್ತು ನರಕ, ನಿರಂತರ ಪ್ರಜ್ಞೆ
2. ಕಾಳಜಿ – ಕಳೆದು ಹೋದ ಕುರಿ, ನೀರ ಮೇಲಿನ ನಡಿಗೆ, ಎರಡು ಮಡಿಕೆಗಳು, ಬ್ರಾಹ್ಮಣ ಮತ್ತು ಮೇಕೆ
3. ಸರಳಜೀವನ – ವಜ್ರ, ಯಾವುದೂ ಶಾಶ್ವತವಲ್ಲ
4. ದೃಷ್ಟಿ – ಕೊಳಕಿನ ನೆರೆಯವಳು, ತಾಯತ, ನರಿ, ಕತ್ತೆ, ಸಿಂಹ, ಜಿಪುಣನ ಕಥೆ
ದಿನಾಂಕ: 06-05-2019
ಗುಂಪು 01, 02, 03, 04 ಕಾಯೌ ಶ್ರೀಗೌರಿ
ಗುಂಪು 08, 09, 10, ಕರುಣಾಳು ಬಾ ಬೆಳಕೆ ರೂಪಕ
5. ವಿಶ್ವಾಸ – ಜಿಂಕೆಯ ಪ್ರತಿಬಿಂಬ, ವಿಶ್ವಾಸ
6. ಅಂತರ್ಮುಖಿ – ಮಾರ್ಜಾಲ ಧ್ಯಾನ, ಸಮುದ್ರದ ತಡಿಯಲ್ಲಿ ಗಾಜು ಹೆಕ್ಕುವವಳು
7. ಅನುರಾಗ – ಜುನೈದ್ ಮತ್ತು ಕ್ಷೌರಿಕ, ನದಿಯಲ್ಲಿನ ಪೆಡಂಭೂತ
ದಿನಾಂಕ: 07-05-2019
ಗುಂಪು 01, 02, 03, 04 ಕಾಯೌ ಶ್ರೀಗೌರಿ
ಗುಂಪು 05, 06, 07 ಕರುಣಾಳು ಬಾ ಬೆಳಕೆ ರೂಪಕ
8. ಪರಿವರ್ತನೆ – ಮನುಷ್ಯನ ಸಹಜ ದೋಷ, ಹಿಂದಿನ ಉಪಕಾರಗಳು ಮರೆತು ಹೋಗುತ್ತವೆ
9. ಸ್ನೇಹ – ಇಲಿಯ ಗುಂಡಿಗೆ, ಆಮೆಗೊಂದು ಸಮಾಧಿ, ನರಿ ಮತ್ತು ಕೊಕ್ಕರೆ
10. ಸ್ವೀಕಾರ – ಏಳು ಜಾಡಿ ಬಂಗಾರ, ಮಂಗಗಳ ಉಪವಾಸ
ದಿನಾಂಕ: 08-05-2019 ರಂದು ಗುಜರಿ ಸಂತೆ ಹಾಗೂ ಓಕುಳಿ ಕಾರ್ಯಕ್ರಮ ಗುಜರಿ ಸಂತೆ : ಈ ಬಾರಿ ಸಂತೆಯನ್ನು ವಿಶೇಷವಾಗಿ ಆಚರಿಸಲಿದ್ದು, ಗುಜರಿ ಸಂತೆಗೆ ಅಗತ್ಯವಾದ ಮನೆಯಲ್ಲಿ ತಮಗೆ ಉಪಯುಕ್ತವಲ್ಲದ ವಸ್ತುಗಳನ್ನು ಸಂತೆಯಲ್ಲಿ ಇಡಬಹುದಾಗಿದೆ. ಎಲ್ಲ ಪೋಷಕರು ಸಹಕರಿಸಬೇಕಾಗಿ ಕೋರಿದೆ.
ರಂಗರೂಪ : ಬಿ.ಪಿ. ಅರುಣ್
ಸಂಗೀತ : ಶ್ರೀಯುತ ರಾಮಚಂದ್ರ ಹಡಪದ, ಖ್ಯಾತ ಹಿಂದೂಸ್ತಾನಿ ಗಾಯಕರು
ರಂಗವಿನ್ಯಾಸ : ಶ್ರೀ ಉಮೇಶ್ ಮದ್ದನಹಳ್ಳಿ
ರೂಪಕಗಳ ನಿರ್ದೇಶನ : ಭಾರತೀಯ ರಂಗಶಿಕ್ಷಣ ಕೇಂದ್ರ, ಸಂಚಾರಿ ರಂಗಘಟಕ
ಮಾರ್ಗದರ್ಶನ : ರಂಗಾಯಣದ ಹಿರಿಯ ಕಲಾವಿದರು,
ಪರಿಕಲ್ಪನೆ ಮತ್ತು ವಿನ್ಯಾಸ : ಹೆಚ್.ಕೆ ದ್ವಾರಕಾನಾಥ್
ಸಂಚಾಲಕರು : ಗೀತಾ ಎಂ.ಎಸ್
ಭಾಗೀರಥಿ ಬಾಯಿ, ನಿರ್ದೇಶಕರು, ರಂಗಾಯಣ
ನಿರ್ವಹಣೆ: ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕರು, ರಂಗಾಯಣ