ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ.. 2015
ವಿವಿಧ ಕಾಲೇಜುಗಳಲ್ಲಿ ರಂಗಾಯಣದ ಕಿರಿಯ ಕಲಾವಿದರು ಹಾಗೂ ರಂಗಶಾಲೆಯ ವಿದ್ಯಾರ್ಥಿಗಳಿಂದ
‘ಅನ್ನದಾತ’ ಹಾಗೂ ‘ಹುಲಿಯ ಹಾಡು’
ನಟರಾಜ ಮಹಿಳಾ ಕಾಲೇಜಿನಲ್ಲಿ ಬೀದಿನಾಟಕ ಪ್ರದರ್ಶನಗಳ ಕೆಲವು ಚಿತ್ರಗಳು..
‘ಅನ್ನದಾತ’ ರಚನೆ ಮತ್ತು ನಿರ್ದೇಶನ : ಎಂ.ಸಿ. ಕೃಷ್ಣಪ್ರಸಾದ್ ಹಾಗೂ
‘ಹುಲಿಯ ಹಾಡು’ ರಚನೆ ಮತ್ತು ನಿರ್ದೇಶನ : ಎಸ್. ರಾಮನಾಥ
ಸಂಗೀತ : ಶ್ರೀನಿವಾಸಭಟ್ (ಚೀನಿ)
ಸಾಂಗತ್ಯ : ಶ್ರೀ ಕಂಠಸ್ವಾಮಿ